• About us
  • Contact us
  • Disclaimer
Saturday, November 1, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಜಾನೆಟ್ ಡಿಸೋಜ ಅವರ 28 ವರ್ಷಗಳ ಸುದೀರ್ಘ ಸೇವೆ ಸ್ಮರಿಸಿದ ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆ

Coastal Times by Coastal Times
May 2, 2022
in ಕರಾವಳಿ
ಮಂಗಳೂರು: ಜಾನೆಟ್ ಡಿಸೋಜ ಅವರ 28 ವರ್ಷಗಳ ಸುದೀರ್ಘ ಸೇವೆ ಸ್ಮರಿಸಿದ ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆ
40
VIEWS
WhatsappTelegramShare on FacebookShare on Twitter

ಮಂಗಳೂರು: ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಯ ಮುಖ್ಯ ನರ್ಸಿಂಗ್ ಅಧಿಕಾರಿ ಜಾನೆಟ್ ಡಿಸೋಜ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಅಧಿಕಾರಿ ಧನ್ಯಾ ದೇವಾಸಿಯಾ ಅವರ ಅಧಿಕಾರ ಸ್ವೀಕಾರ ಸಮಾರಂಭ ಶನಿವಾರ ನಗರದ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಇಬ್ಬರನ್ನೂ ಅಭಿನಂದಿಸಿದರು.

ಜಾನೆಟ್ ಡಿಸೋಜ ಅವರು ಸಂಸ್ಥೆಯಲ್ಲಿ 1990 ರ ಸೆಪ್ಟಂಬರ್‌ನಿಂದ 2010ರ ಏಪ್ರಿಲ್‌ವರೆಗೆ ಹಾಗೂ 2013ರ ಏಪ್ರಿಲ್‌ನಿಂದ ಈವರೆಗೆ ಸಂಸ್ಥೆಯಲ್ಲಿ ಒಟ್ಟು 28 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಸ್ಟಾಫ್ ನರ್ಸ್, ವಾರ್ಡ್ ಸೂಪರ್‌ವೈಸರ್, ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥರಾಗಿ, ಸಹಾಯಕ ನರ್ಸಿಂಗ್ ಸೂಪರ್‌ ವೈಸರ್ ಆಗಿ, ಎಂಸ್ಸಿ ನರ್ಸಿಂಗ್ ಅಧ್ಯಯನದ ಬಳಿಕ ಉಪನ್ಯಾಸಕರು, ನರ್ಸಿಂಗ್ ಸೂಪರಿಂಟೆಂಡೆಂಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಸಹಾಯಕ ಪ್ರಾಧ್ಯಾಪಕಿ, ಮುಖ್ಯ ನರ್ಸಿಂಗ್ ಅಧಿಕಾರಿಯಾಗಿ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಬೆಂಗಳೂರು ಸೊಲ್ಲೂರಿನ ಮದರ್ ಸೂಪೀರಿಯರ್ ಆಗಿ ಮುಂದಿನ ಪಯಣ ಬೆಳೆಸುತ್ತಿದ್ದಾರೆ ಎಂದು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರುಡಾಲ್ಫ್ ರವಿ ಡೇಸಾ ತಿಳಿಸಿದರು.

ಡಾ. ಉದಯ ಕುಮಾರ್ ಮಾತನಾಡಿದರು. ಜಾನೆಟ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ನರ್ಸಿಂಗ್ ಸೂಪರಿಂಟೆಂಡೆಂಟ್ ಹೆಲೆನ್ ಲೋಬೊ ಸನ್ಮಾನ ಪತ್ರ ವಾಚಿಸಿದರು.

ಸಂಸ್ಥೆಯ ಮುಖ್ಯ ನರ್ಸಿಂಗ್ ಅಧಿಕಾರಿ ಆಗಿ ಧನ್ಯಾ ದೇವಾಸಿಯ ಇದೇ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದರು. ಸಿಸ್ಟರ್ಸ್ ಆಫ್ ಚಾರಿಟಿಯ ಭಗಿನಿ ಧನ್ಯಾ ದೇವಾಸಿಯಾ ಅವರು ನರ್ಸಿಂಗ್ ಕ್ಷೇತ್ರದಲ್ಲಿ 17 ವರ್ಷಗಳ ಸೇವಾನುಭವವನ್ನು ಹೊಂದಿದ್ದಾರೆ. ಅವರು ಜಿಎನ್‌ಎಂ, ಪಿಬಿಬಿಎಸ್‌ಸಿ ಹಾಗೂ ಎಂಎಸ್ಸಿ ನರ್ಸಿಂಗ್ ಪದವೀಧರರಾಗಿದ್ದು, ಸದ್ಯ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದಾರೆ. ಅಥೆನಾ ನರ್ಸಿಂಗ್ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರತಿನಿಧಿಗಳು ಉಪಸ್ಥಿತರಿದ್ದರು. ನರ್ಸಿಂಗ್ ಸೂಪರ್‌ವೈಸರ್ ಮಾಲಿನಿ ವಂದಿಸಿದರು. ನರ್ಸಿಂಗ್ ವಿಭಾಗದ ರೆನಿಟಾ ಲಸ್ರಾದೋ ಮತ್ತು ಕ್ಯಾರಲ್ ಕ್ವೀನಾ ಡಿಸೋಜ ನಿರೂಪಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಹಿಂದೂಗಳ ಅಂಗಡಿಯಲ್ಲಿ ಚಿನ್ನಾಭರಣ ಖರೀದಿಸುವಂತೆ ಮಹಿಳೆಯರಿಗೆ ಮುತಾಲಿಕ್ ಕರೆ

Next Post

ಕಾಸರಗೋಡು : ಕೊಳೆತ ಶವರ್ಮ ತಿಂದ ಹದಿಹರೆಯದ ಬಾಲಕಿ ಸಾವು, 46 ಮಂದಿ ಆಸ್ಪತ್ರೆಗೆ ದಾಖಲು,ಇಬ್ಬರ ಬಂಧನ

Related Posts

ನಾಯಕರೊಬ್ಬರ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ವಿಕಾಸ್ ಪುತ್ತೂರು ವಿರುದ್ಧ ಎಫ್ಐಆರ್
ಕರಾವಳಿ

ನಾಯಕರೊಬ್ಬರ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ವಿಕಾಸ್ ಪುತ್ತೂರು ವಿರುದ್ಧ ಎಫ್ಐಆರ್

October 31, 2025
39
ಬಂಟ್ವಾಳ ಗಾಯಾಳುವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸೈಡ್ ಕೊಡದೆ ಸತಾಯಿಸಿದ ಬೈಕ್ ಸವಾರ ಬಂಧನ
ಕರಾವಳಿ

ಬಂಟ್ವಾಳ ಗಾಯಾಳುವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸೈಡ್ ಕೊಡದೆ ಸತಾಯಿಸಿದ ಬೈಕ್ ಸವಾರ ಬಂಧನ

October 31, 2025
78
Next Post
ಕಾಸರಗೋಡು : ಕೊಳೆತ ಶವರ್ಮ ತಿಂದ ಹದಿಹರೆಯದ ಬಾಲಕಿ ಸಾವು, 46 ಮಂದಿ ಆಸ್ಪತ್ರೆಗೆ ದಾಖಲು,ಇಬ್ಬರ ಬಂಧನ

ಕಾಸರಗೋಡು : ಕೊಳೆತ ಶವರ್ಮ ತಿಂದ ಹದಿಹರೆಯದ ಬಾಲಕಿ ಸಾವು, 46 ಮಂದಿ ಆಸ್ಪತ್ರೆಗೆ ದಾಖಲು,ಇಬ್ಬರ ಬಂಧನ

Discussion about this post

Recent News

ನಾಯಕರೊಬ್ಬರ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ವಿಕಾಸ್ ಪುತ್ತೂರು ವಿರುದ್ಧ ಎಫ್ಐಆರ್

ನಾಯಕರೊಬ್ಬರ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ವಿಕಾಸ್ ಪುತ್ತೂರು ವಿರುದ್ಧ ಎಫ್ಐಆರ್

October 31, 2025
39
ಬಂಟ್ವಾಳ ಗಾಯಾಳುವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸೈಡ್ ಕೊಡದೆ ಸತಾಯಿಸಿದ ಬೈಕ್ ಸವಾರ ಬಂಧನ

ಬಂಟ್ವಾಳ ಗಾಯಾಳುವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸೈಡ್ ಕೊಡದೆ ಸತಾಯಿಸಿದ ಬೈಕ್ ಸವಾರ ಬಂಧನ

October 31, 2025
78
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನಾಯಕರೊಬ್ಬರ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ವಿಕಾಸ್ ಪುತ್ತೂರು ವಿರುದ್ಧ ಎಫ್ಐಆರ್

ನಾಯಕರೊಬ್ಬರ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ವಿಕಾಸ್ ಪುತ್ತೂರು ವಿರುದ್ಧ ಎಫ್ಐಆರ್

October 31, 2025
ಬಂಟ್ವಾಳ ಗಾಯಾಳುವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸೈಡ್ ಕೊಡದೆ ಸತಾಯಿಸಿದ ಬೈಕ್ ಸವಾರ ಬಂಧನ

ಬಂಟ್ವಾಳ ಗಾಯಾಳುವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸೈಡ್ ಕೊಡದೆ ಸತಾಯಿಸಿದ ಬೈಕ್ ಸವಾರ ಬಂಧನ

October 31, 2025
15 ದಿನದ ಒಳಗೆ ಏರ್‌ಪೋರ್ಟ್ ರಸ್ತೆ ದುರಸ್ತಿಯಾಗದಿದ್ದರೆ ತೀವ್ರ ಪ್ರತಿಭಟನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ

15 ದಿನದ ಒಳಗೆ ಏರ್‌ಪೋರ್ಟ್ ರಸ್ತೆ ದುರಸ್ತಿಯಾಗದಿದ್ದರೆ ತೀವ್ರ ಪ್ರತಿಭಟನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ

October 30, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d