• About us
  • Contact us
  • Disclaimer
Sunday, December 14, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉತ್ತರ ಭಾರತದ ಯಶಸ್ವೀ ಬೈಕ್ ಪ್ರವಾಸ ಮುಗಿಸಿ ಬಂದ ಉಳ್ಳಾಲದ ಸಾಹಸಿ ಯುವಕರು

Coastal Times by Coastal Times
March 16, 2022
in ಕರಾವಳಿ
ಉತ್ತರ ಭಾರತದ ಯಶಸ್ವೀ ಬೈಕ್ ಪ್ರವಾಸ ಮುಗಿಸಿ ಬಂದ ಉಳ್ಳಾಲದ ಸಾಹಸಿ ಯುವಕರು
1.1k
VIEWS
WhatsappTelegramShare on FacebookShare on Twitter

ಉಳ್ಳಾಲ : ಮೀಡಿಯಾ ಹಾಗೂ ಸಾಮಾಜಿಕ ಜಾಲತಾಣದಲ್ಲಿ ದೇಶದ ಎಲ್ಲೆಡೆ ಯಿಂದ ಬರುತ್ತಿರುವ ಕೆಲವು ಭಯಂಕರ ಸುದ್ದಿ ಗಳನ್ನು ಓದಿ ಕೊಂಡು ಜನ ದೂರದ ಊರುಗಳಿಗೆ ಪ್ರವಾಸ ಹೋಗಲು ಇಂದು ಹೆದರಿ ಕೊಳ್ಳುತ್ತಿದ್ದಾರೆ. ಇಂತಹ ಸಮಯಯೇ ಜನರಲ್ಲಿ ಜಾಗೃತಿ ಹಾಗೂ ಸೌಹಾರ್ದತೆ ಮೂಡಿಸುವ ಸಲುವಾಗಿ ಉಳ್ಳಾಲದ ಎಂಟು ಸಾಹಸಿ ಯುವಕರು ನಾಲ್ಕು ಬೈಕ್ ಗಳಲ್ಲಿ ಉತ್ತರ ಭಾರತ ವನ್ನು ಯಶಸ್ವಿಯಾಗಿ ಸುತ್ತಾಡಿಸಿಕೊಂಡು ಬಂದಿದ್ದಾರೆ .

ಕಳೆದ ತಿಂಗಳು ದಿನಾಂಕ 14-02-2022 ರಂದು 4ಬೈಕ್ ಮೂಲಕ ಹೊರಟ ಉಳ್ಳಾಲದ ಸೈಯದ್ ಆಫ್ರಿದ್, ಮಹಮ್ಮದ್ ಶಾಕಿರ್ ,ಮಹಮ್ಮದ್ ನೌಫ್ ಲ್, ಅಬ್ದುಲ್ ಸಮದ್,  ಶಫೀಕ್, ಮುಜೀಬ್,  ಹಫೀಜ್, ಉಮ್ಮರ್ ಫಾರೂಕ್ , ಈ ಒಟ್ಟು ಎಂಟು ಯುವಕರು ಹರಿಯಾಣ.ಮನಾಲಿ. ಪಂಜಾಬ್. ದೆಹಲಿ. ಆಗ್ರಾ.ಉತ್ತರ ಪ್ರದೇಶ. ಮಧ್ಯಪ್ರದೇಶ. ರಾಜಸ್ತಾನ ಜಮ್ಮು ಮತ್ತು ಕಾಶ್ಮೀರ ಮುಂತಾದ ರಾಜ್ಯ ಗಳಲ್ಲಿ ಸುತ್ತಾಡಿದ್ದಾರೆ

 

ಸರಿ ಸುಮಾರು ಒಂದು ತಿಂಗಳ ಕಾಲ ಸಾಗಿದ ಈ ಯುವಕರ ಪ್ರವಾಸವು ಸುಮಾರು 10 ಸಾವಿರ ಕಿ. ಲೊ ಮೀಟರ್ ದೂರ ಇವರ ದ್ವಿಚಕ್ರ ವಾಹನ ಗಳು ಓಡಿದೆ .

ರಾತ್ರಿ ಹೊತ್ತಿನಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸ್ಥಳದಲ್ಲಿ ಟೆಂಟ್ ಹಾಕಿ ಕೊಂಡು ವಿಶ್ರಾಂತಿ ಮಾಡುತ್ತಿದ್ದ ಈ ಯುವಕ ರೊಂದಿಗೆ ಆಯಾ ರಾಜ್ಯದ ಜನರು ತುಂಬಾ ಪ್ರೀತಿ ಹಾಗೂ ಆತ್ಮೀಯತೆಯಿಂದ ಸಹಕರಿಸಿದ್ದಾರೆ ಎಂದು ಈ ಯುವಕರು ತಮ್ಮ ಅನುಭವ ವನ್ನು ಹಂಚಿ ಕೊಂಡಿದ್ದಾರೆ. …

ಪಂಜಾಬ್ ವಾಘ ದಲ್ಲಿ ಗಡಿ ಕಾಯುತ್ತಿರುವರುವ ಭಾರತೀಯ ಸೈನಿಕರು ಆತ್ಮೀಯವಾಗಿ ಉಳ್ಳಾಲದ ಈ ಯುವಕರಿಗೆ ಸ್ವಾಗತ ಕೊಟ್ಟು ಸಹಕರಿಸಿದ್ದಾರೆ. ಹರಿಯಾಣ ಪೊಲೀಸರು ಕೂಡ ಈ ಯುವಕರಿಗೆ ರಾತ್ರಿ ಹೊತ್ತಿನಲ್ಲಿ ಟೆಂಟ್ ಹಾಕಲು ಒಳ್ಳೆಯ ಸ್ಥಳ ವನ್ನು ಕೊಟ್ಟಿದ್ದಾರೆ .

ಕಾಶ್ಮೀರದಲ್ಲಿ ಕೊರೆಯುವ ಚಳಿಯಲ್ಲಿ ಈ ಯುವಕರ ಪಾಡು ಕಂಡು ಅಲ್ಲಿ ಗಸ್ತು ತಿರುಗುತ್ತಿದ್ದ ಸೈನಿಕರು ಇವರಿಗೆ ಸಹಾನುಭೂತಿ ವ್ಯಕ್ತ ಪಡಿಸಿ..ಕಾಶ್ಮೀರಕ್ಕೆ ಜೂನ್ ತಿಂಗಳಲ್ಲಿ ಬರುವುದೇ ಉತ್ತಮ. ಆಗ ಇಲ್ಲಿನ ವಾತಾವರಣ ಕೂಡ ಚೆನ್ನಾಗಿರುತ್ತೆ ಎಂಬ ಮಾಹಿತಿ ಕೊಟ್ಟು. ಚಳಿಯನ್ನು ತಡೆಯಲು ಕೆಲವು ಸಲಹೆ ಯನ್ನು ಕೂಡ ಸೈನಿಕರು ಇವರಿಗೆ ಕೊಟ್ಟಿದ್ದರಂತೆ .

ಕಾಶ್ಮೀರಿ ಜನರು ಕೂಡ ಚೆನ್ನಾಗಿ ಸತ್ಕಾರ ಮಾಡಿದ್ದಾರೆ ಎಂದು ಹೇಳುವ ಈ ಯುವಕರು ಉತ್ತರ ಪ್ರದೇಶ ದಲ್ಲಿ ಪೆಟ್ರೋಲ್ ಪಂಪ್ ಗಳ ಮತ್ತು ಹೋಟೆಲ್ ಗಳ ಕೊರತೆ ಯಿಂದ ಸ್ವಲ್ಪ ತೊಡಕಾಯಿತು ಅಷ್ಟೆ. ಅದು ಬಿಟ್ಟರೆ ಬಾಕಿ ಎಲ್ಲವೂ ಪರಿಪೂರ್ಣ ಎಂದು ಹೇಳುತ್ತಾರೆ .

ತಮಗೆ ಬೇಕಾದ ಉಪ್ಪು ಖಾರ ಉತ್ತರ ಭಾರತ ದಲ್ಲಿ ಸಿಗಲ್ಲ ಎಂದು ತಿಳಿದು ಕೊಂಡು ತಮ್ಮೊಂದಿಗೆ ತಂದ ಗ್ಯಾಸ್ ಸಿಲಿಂಡರ್ ನಿಂದ ತಮಗೆ ಬೇಕಾದ ಅಡುಗೆ ಯನ್ನು ತಯಾರಿ ಮಾಡಿ ಈ ಯುವಕರು ತಿನ್ನುತ್ತಿದ್ದರು .

ಇಂದಿನ ದಿನದಲ್ಲಿ ನೆಮ್ಮದಿ ಜೀವನಕ್ಕೆ ಅತೀ ಅಗತ್ಯವಾದ ಈ ಸೌಹಾರ್ದ ಸಾರುವ ಪ್ರವಾಸಕ್ಕಾಗಿ ಹೊರಟ ಈ ಯುವಕರು ನಿನ್ನೆ ದಿನಾಂಕ 15-03 – 2022 ರ ರಾತ್ರಿ 8 ರ ಹೊತ್ತಿಗೆ ಅವರು ಮತ್ತು ಅವರ ಬೈಕ್ ಗಳು ಕ್ಷೇಮವಾಗಿ ಉಳ್ಳಾಲಕ್ಕೆ ಮರಳಿ ಬಂದಾಗ ಅವರನ್ನು ಸಮಾಜ ಸೇವಕ ಅಲ್ತಾಫ್ ಉಳ್ಳಾಲ್ . ಜಿಲ್ಲಾ ಮಾಜಿ ಜಿಲ್ಲಾ ಕ್ರೀಡಾ ನಿರ್ದೇಶಕ ಸಾಜಿದ್ ಉಳ್ಳಾಲ್ . ಹನೀಫ್ ಬಸ್ತಿ ಪಡ್ಪು. ಹನೀಫ್ ಆನ್ನಿ, ಯು.ಎಮ್. ತಾಹಿರ್ . ಮೊಯ್ಲಾರ ಹೌಸ್ ಹಾಗೂ ಬಸ್ತಿಪಡ್ಫು ಕಲ್ಚರಲ್ ಎಸೋಸಿಯೇಶನ್ ಮತ್ತು ಬಿ.ಎಫ್.ಸಿ. (ರಿ) ತಂಡದ ಅಧ್ಯಕರಾದ ಯು.ಬಿ. ಹನೀಪ್, ಉಪಾದ್ಯಕ್ಷ ಹನೀಫ್ ಉಳ್ಳಾಲ್,ಕಾರ್ಯದರ್ಶಿ ಇಬ್ರಾನ್ ಬಾವ, ಟೀಮ್ ಮ್ಯಾನೇಜರ್ ಸಾದಿಕ್, ಸಿಯಾಬ್. ಹಲವಾರು ಜನರು ಪ್ರೀತಿ ಪೂರಕವಾಗಿ ಸ್ವಾಗತಿಸಿದರು

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಹೈಕೋರ್ಟ್ ತೀರ್ಪು ಪ್ರಶ್ನಿಸಿ ವಿದ್ಯಾರ್ಥಿನಿಯರಿಂದ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆ!

Next Post

ಮಂಗಳೂರು: ಮೆಸ್ಕಾಂ ಎಇಇ ಮನೆ ಮೇಲೆ ಎಸಿಬಿ ದಾಳಿ

Related Posts

ಮಂಗಳೂರು ಪಡೀಲ್ ನೇಣು ಬಿಗಿದು ಯುವಕ ಆತ್ಮಹತ್ಯೆ
ಕರಾವಳಿ

ಮಂಗಳೂರು ಪಡೀಲ್ ನೇಣು ಬಿಗಿದು ಯುವಕ ಆತ್ಮಹತ್ಯೆ

December 14, 2025
43
ಮಂಗಳೂರು: ಸ್ಕೂಟರ್ ಚಲಾಯಿಸಿದ ಅಪ್ರಾಪ್ತ ಬಾಲಕ- ಮಾಲಕನಿಗೆ 25 ಸಾವಿರ ರೂ. ದಂಡ
ಕರಾವಳಿ

ಮಂಗಳೂರು: ಸ್ಕೂಟರ್ ಚಲಾಯಿಸಿದ ಅಪ್ರಾಪ್ತ ಬಾಲಕ- ಮಾಲಕನಿಗೆ 25 ಸಾವಿರ ರೂ. ದಂಡ

December 14, 2025
20
Next Post
ಮಂಗಳೂರು: ಮೆಸ್ಕಾಂ ಎಇಇ ಮನೆ ಮೇಲೆ ಎಸಿಬಿ ದಾಳಿ

ಮಂಗಳೂರು: ಮೆಸ್ಕಾಂ ಎಇಇ ಮನೆ ಮೇಲೆ ಎಸಿಬಿ ದಾಳಿ

Discussion about this post

Recent News

ಮಂಗಳೂರು ಪಡೀಲ್ ನೇಣು ಬಿಗಿದು ಯುವಕ ಆತ್ಮಹತ್ಯೆ

ಮಂಗಳೂರು ಪಡೀಲ್ ನೇಣು ಬಿಗಿದು ಯುವಕ ಆತ್ಮಹತ್ಯೆ

December 14, 2025
43
ಮಂಗಳೂರು: ಸ್ಕೂಟರ್ ಚಲಾಯಿಸಿದ ಅಪ್ರಾಪ್ತ ಬಾಲಕ- ಮಾಲಕನಿಗೆ 25 ಸಾವಿರ ರೂ. ದಂಡ

ಮಂಗಳೂರು: ಸ್ಕೂಟರ್ ಚಲಾಯಿಸಿದ ಅಪ್ರಾಪ್ತ ಬಾಲಕ- ಮಾಲಕನಿಗೆ 25 ಸಾವಿರ ರೂ. ದಂಡ

December 14, 2025
20
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು ಪಡೀಲ್ ನೇಣು ಬಿಗಿದು ಯುವಕ ಆತ್ಮಹತ್ಯೆ

ಮಂಗಳೂರು ಪಡೀಲ್ ನೇಣು ಬಿಗಿದು ಯುವಕ ಆತ್ಮಹತ್ಯೆ

December 14, 2025
ಮಂಗಳೂರು: ಸ್ಕೂಟರ್ ಚಲಾಯಿಸಿದ ಅಪ್ರಾಪ್ತ ಬಾಲಕ- ಮಾಲಕನಿಗೆ 25 ಸಾವಿರ ರೂ. ದಂಡ

ಮಂಗಳೂರು: ಸ್ಕೂಟರ್ ಚಲಾಯಿಸಿದ ಅಪ್ರಾಪ್ತ ಬಾಲಕ- ಮಾಲಕನಿಗೆ 25 ಸಾವಿರ ರೂ. ದಂಡ

December 14, 2025
ಅಮೃತ ವಿದ್ಯಾಲಯಂ ಮಂಗಳೂರು ಇದರ ವಾರ್ಷಿಕ ಕ್ರೀಡಾ ಕೂಟ – ಕ್ರೀಡೆಯಿಂದ ಸರ್ವತೋಮುಖ ಬೆಳವಣಿಗೆ: ಪ್ರದೀಪ್ ಡಿ’ಸೋಜ

ಅಮೃತ ವಿದ್ಯಾಲಯಂ ಮಂಗಳೂರು ಇದರ ವಾರ್ಷಿಕ ಕ್ರೀಡಾ ಕೂಟ – ಕ್ರೀಡೆಯಿಂದ ಸರ್ವತೋಮುಖ ಬೆಳವಣಿಗೆ: ಪ್ರದೀಪ್ ಡಿ’ಸೋಜ

December 13, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d