ಮಂಗಳೂರು: ದಿನಾಂಕ : 28.05.2022 ರಂದು ಎಲ್ಲಾ ಬ್ಯಾಂಕಿನ ಕ್ಯಾಥೋಲಿಕ್ ಕ್ರಿಸ್ಚನ್ ಸಂಘದ ಸದಸ್ಯರೆಲ್ಲರೂ ಸಂತ ಅನ್ನ ಆಂಗ್ಲ ಮಾಧ್ಯಮ ಶಾಲೆಯ ಬಡ ವಿಧ್ಯಾರ್ಥಿಗಳಿಗೆ ಸಹಾಯ ಧನವನ್ನು ಶಾಲಾ ಸಂಚಾಲಕರಾದ ವಂದನೀಯ ಫಾದರ್ ಜೋಸೆಫ್ ಮಸ್ಕರೇನಸ್ ರವರಿಗೆ ಹಸ್ತಾಂತರಿಸಿದರು. ಅವರ ಉದಾರ ಕೊಡುಗೆಗೆ ದೇವರು ಆಶೀರ್ವದಿಸಲೆಂದು ಸಂಚಾಲಕರು ಹಾರೈಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಬ್ಯಾಂಕಿನ ಕ್ಯಾಥೋಲಿಕ್ ಕ್ರಿಸ್ಚನ್ ಎಸೋಸಿಯೆಶನ್ ನ ಅಧ್ಯಕರು ಅವುಡಿ ರೇಗೊಂ, ಉಪಾಧ್ಯಕ್ಶರು ಮಾರ್ಸೆಲ್ ಡಿಸೋಜ, ಖಾಜಾಂಜಿ ಜೇರೊಮ್ ಮೋರಸ್ ಪಾಯಸ್ , ಮತ್ತು ಶಾಲಾ ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತಿದ್ದರು.
Discussion about this post