• About us
  • Contact us
  • Disclaimer
Thursday, January 15, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ದುಬೈನಲ್ಲಿದೆ 22 ಕ್ಯಾರೆಟ್ ಗೋಲ್ಡ್ ಲೇಯರ್ಡ್ ವಡಾ ಪಾವ್..!

ದುಬೈನಲ್ಲಿದೆ 22 ಕ್ಯಾರೆಟ್ ಗೋಲ್ಡ್ ವಡಾ ಪಾವ್..!

Coastal Times by Coastal Times
September 1, 2021
in ವಿದೇಶಿ ಸುದ್ದಿ
ದುಬೈನಲ್ಲಿದೆ 22 ಕ್ಯಾರೆಟ್ ಗೋಲ್ಡ್ ಲೇಯರ್ಡ್ ವಡಾ ಪಾವ್..!
36
VIEWS
WhatsappTelegramShare on FacebookShare on Twitter

ದುಬೈ, ಸೆ 01: ‘ವಡಾ ಪಾವ್’ ಪ್ರಿಯರು ಹಲವೆಡೆ ರುಚಿರುಚಿಯ ವಡಾ ಪಾವ್ ಸವಿದಿರಬಹುದು. ಆದರೆ 22 ಕ್ಯಾರೆಟ್ ಗೋಲ್ಡ್ ಲೇಯರ್ಡ್ ವಡಾ ಪಾವ್ ಅನ್ನು ಖಂಡಿತಾ ಸವಿದಿರಲು ಸಾಧ್ಯವಿಲ್ಲ. ಇದನ್ನು ಸವಿಯಬೇಕೆಂದರೆ ನೀವು ದುಬೈನಲ್ಲಿರುವ ರೆಸ್ಟೋರೆಂಟ್ ಗೆ ಭೇಟಿ ನೀಡಬೇಕು.
ಹೌದು ಮುಂಬೈನ ಫೇಮಸ್ಸ್ ವಡಾಪಾವ್ ಸದ್ಯ ದುಬೈನಲ್ಲಿ ಸುದ್ದಿಯಲ್ಲಿದೆ. ಯಾಕೆಂದರೆ ಅಲ್ಲಿನ ರೆಸ್ಟೋರೆಂಟ್ ಒಂದು ವಿಶ್ವದ ಮೊದಲ 22-ಕ್ಯಾರೆಟ್ ಚಿನ್ನದ ಲೇಯರ್ಡ್ ವಡಾ ಪಾವ್ ಅನ್ನು ಪ್ರಾರಂಭಿಸಿದೆ.

ಕೇವಲ ಬಂಗಾರದ ಲೇಪನವಲ್ಲ, ವಡಾ ಪಾವ್ ನ ರುಚಿಯೂ ವಿಭಿನ್ನವಾಗಿದ್ದು . ವಡಾವನ್ನು ಚೀಸ್ ಮತ್ತು ಆಮದು ಮಾಡಿದ ಫ್ರೆಂಚ್ ಟ್ರಫಲ್ ಬೆಣ್ಣೆಯಿಂದ ತುಂಬಿಸಲಾಗುತ್ತದೆ ಮತ್ತು ಬ್ರೆಡ್ ಮಿಂಟ್ ಮೇಯನೇಸ್ ಅದ್ದಿಡಲಾಗುತ್ತದೆ. ಬಾಯಲ್ಲಿ ನೀರೂರಿಸುವ ವಡಾವನ್ನು (ಸುವಾಸನೆಯ ಆಲೂಗಡ್ಡೆ ಡಂಪ್ಲಿಂಗ್) ಪ್ರೀಮಿಯಂ ಗುಣಮಟ್ಟದ ಫ್ರೆಂಚ್ ಆಮದು 22 ಕ್ಯಾರೆಟ್ ಚಿನ್ನದ ಎಲೆಗಳಿಂದ ಮುಚ್ಚಲಾಗುತ್ತದೆ ಎಂದು ರೆಸ್ಟೋರೆಂಟ್ ಹೇಳಿದೆ.

22 ಕ್ಯಾರೆಟ್ ಗೋಲ್ಡ್ ವಡಾ ಪಾವ್ ನೈಟ್ರೋಜನ್ ಬೇಸ್‌ನೊಂದಿಗೆ ಮರದ ಕೆತ್ತಿದ ಪೆಟ್ಟಿಗೆಯಲ್ಲಿ ನೀಡಲಾಗುತ್ತಿದ್ದು ಇದು ಸಿಹಿ ಆಲೂಗಡ್ಡೆ ಫ್ರೈಸ್ ಮತ್ತು ಪುದೀನ ನಿಂಬೆ ಪಾನಕದೊಂದಿಗೆ ಸರ್ವ್ ಮಾಡಲಾಗುತ್ತದೆ ಎಂದು ರೆಸ್ಟೋರೆಂಟ್ ಹೇಳಿದೆ.

ಇದರಮಾರಾಟ ಬೆಲೆಯೂ 99 ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಾಮ್ (ಸುಮಾರು ₹ 2,000) ಆಗಿದೆ. ಈ ಹಿಂದೆ ದುಬೈನ ಇದೇ ರೆಸ್ಟೋರೆಂಟ್ 24 ಕ್ಯಾರೆಟ್ ಚಿನ್ನದ ಬರ್ಗರ್‌ಗಳನ್ನು ಬಿಡುಗಡೆ ಮಾಡಿತ್ತು.

ಚಿನ್ನ ಲೇಪಿತ ಹಾಳೆಯನ್ನು ಆಲೂಬೊಂಡಾದ ಮೇಲೆ ಅಂಟಿಸಿ ವಿಶಿಷ್ಠವಾಗಿ ಇದನ್ನು ಮಾರಾಟ ಮಾಡಲಾಗಿದೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದೆ.

#Gold_Vada_Paav This is what's wrong with the world: too many rebels without a cause. pic.twitter.com/JKeKsgOLEo

— Masarat Daud (@masarat) August 30, 2021

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಕಾಸರಗೋಡು ಮೂಲದ ಅಬು ಖಾಲಿದ್ ಸೇರಿ ಭಾರತದ 25ಕ್ಕೂ ಹೆಚ್ಚು ಉಗ್ರರು ಅಫ್ಘಾನಿಸ್ತಾನದಲ್ಲಿ ಸಕ್ರಿಯ!

Next Post

ಲಾಕ್‌ಡೌನ್ ‘ಮಕ್ಕಳ ಮೇಲಿನ ದೌರ್ಜನ್ಯ’ ಮಕ್ಕಳ ಸಹಾಯವಾಣಿ ಸಜ್ಜಾಗಿದೆ

Related Posts

ಕಿಲಿಮಂಜಾರೋ ನಂತರ ಜಗತ್ತಿನ ಮೂರನೇ ಅತಿ ಎತ್ತರದ ಮೌಂಟ್ ಕೆನ್ಯಾ ಪರ್ವತ ಹತ್ತಿದ 11ರ ಪೋರ ಮಂಗಳೂರಿನ ಆಯಾನ್ ಮೆಂಡನ್
ಕರಾವಳಿ

ಕಿಲಿಮಂಜಾರೋ ನಂತರ ಜಗತ್ತಿನ ಮೂರನೇ ಅತಿ ಎತ್ತರದ ಮೌಂಟ್ ಕೆನ್ಯಾ ಪರ್ವತ ಹತ್ತಿದ 11ರ ಪೋರ ಮಂಗಳೂರಿನ ಆಯಾನ್ ಮೆಂಡನ್

January 3, 2026
30
ಪಾಕ್ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮತ್ತು ಪತ್ನಿ ಬುಷ್ರಾ ಬಿಬಿಗೆ 17 ವರ್ಷ ಜೈಲು ಶಿಕ್ಷೆ
ವಿದೇಶಿ ಸುದ್ದಿ

ಪಾಕ್ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮತ್ತು ಪತ್ನಿ ಬುಷ್ರಾ ಬಿಬಿಗೆ 17 ವರ್ಷ ಜೈಲು ಶಿಕ್ಷೆ

December 21, 2025
49
Next Post
ಲಾಕ್‌ಡೌನ್  ‘ಮಕ್ಕಳ ಮೇಲಿನ ದೌರ್ಜನ್ಯ’  ಮಕ್ಕಳ ಸಹಾಯವಾಣಿ ಸಜ್ಜಾಗಿದೆ

ಲಾಕ್‌ಡೌನ್ ‘ಮಕ್ಕಳ ಮೇಲಿನ ದೌರ್ಜನ್ಯ’ ಮಕ್ಕಳ ಸಹಾಯವಾಣಿ ಸಜ್ಜಾಗಿದೆ

Discussion about this post

Recent News

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

January 15, 2026
19
ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

January 15, 2026
53
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

January 15, 2026
ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

January 15, 2026
ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಹಬ್ಬಕ್ಕೆ ಹರಿದು ಬಂದ ಭಕ್ತಸಾಗರ

ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಹಬ್ಬಕ್ಕೆ ಹರಿದು ಬಂದ ಭಕ್ತಸಾಗರ

January 14, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d