ಮಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇಅದರ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೇಯಲಿರುವ ಎಸ್.ಎ. ಶ್ರೀನಿವಾಸ್ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಕೂಟದಲ್ಲಿ ಮಂಗಳೂರು ವಲಯ ತಂಡವನ್ನು ನಾಯಕನಾಗಿ ಋಶಿ ಬಿ.ಶೆಟ್ಟಿ ಮುನ್ನೆಡೆಸಲಿದ್ದಾರೆ.
ಜುಲೈ 25 ರಿಂದ ಆಗಸ್ಟ್ 5 ರ ವರೆಗೆ ನಡೆಯಲಿರುವ ಈ ಪ್ರತಿಷ್ಠ ಪಂದ್ಯಾಕೂಟದಲ್ಲಿ ಮಂಗಳೂರು ವಲಯ ತಂಡವು . ಬೆಂಗಳೂರು ಸಿಟಿ ಇಲವೆನ್. ದಾರವಾಡ ವಲಯ. ರಾಯಚೂರು ವಲಯ. ಹಾಗೂ ಬೆಂಗಳೂರು ವಲಯ ತಂಡಗಳನ್ನು ಎದುರಿಸಲಿದೆ.
ತಂಡದ ಸದಸ್ಯರು: ಋಶಿ ಬಿ.ಶೆಟ್ಟಿ (ನಾಯಕ), ಪಿ.ಸಿ.ಎಮ್ ಜಹನ್. ಜಹೀರ್, ಹೃಶಿತ್ ಶೆಟ್ಟಿ , ಪ್ರಥಮೇಶ್ ಡಿ. ನಾಯಕ್, ನೆಥನ್ ಜೋಕಿಮ್ ಫ್ರಾನ್ಸಿಸ್ ಡಿ ಮೆಲ್ಲೂ, ವಿನಾಯಕ ಹೂಳ್ಳ , ಕೆ. ಶ್ರೀ ವತ್ಸ ಆರ್.ಆಚಾರ್ಯ, ಅದ್ವಿತ್ ಎಮ್.ಶೆಟ್ಟಿ , ಅಮೃತ್ ಪ್ರವೀಣ್ ಮಂಗಳೂರು, ಹಾರ್ದಿಕ್ ಆರ್.ಸುವರ್ಣ, ವಿಶಾಲ್ ಕೀಶೂರ್ ಕೋಟ್ಯಾನ್, ಅಶ್ವ್ ಜ್ ಹೆಗ್ಡೆ , ಮಹಮ್ಮದ್ ಇಬ್ರಾಹಿಂ (ತರಬೇತುದಾರರ) ಲೋಕೆಶ್ ಐ ( ತಂಡದ ವ್ಯವಸ್ಥಾಪಕರು).
Discussion about this post