• About us
  • Contact us
  • Disclaimer
Sunday, September 24, 2023
  • Login
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Home ಕರಾವಳಿ

ಬೈಂದೂರು : ‘ ಸಹಕಾರ ಭಾರತಿ ‘ ಸ್ಥಾಪನ ದಿನಾಚರಣೆ – 2022

Coastal Times by Coastal Times
January 18, 2022
in ಕರಾವಳಿ
ಬೈಂದೂರು : ‘ ಸಹಕಾರ ಭಾರತಿ ‘ ಸ್ಥಾಪನ ದಿನಾಚರಣೆ – 2022
118
VIEWS
WhatsappTelegramShare on FacebookShare on Twitterinstagram

ಬೈಂದೂರು ಜ.18 : ಸಹಕಾರ ಭಾರತಿ ಸ್ಥಾಪನ ದಿನಾಚರಣೆಯನ್ನು ನಾಗೂರಿನ ಲಲಿತಾಕೃಷ್ಣ ಸಭಾ ಭವನ ನದಲ್ಲಿ ಆಚರಿಸಲಾಯಿತು. ಉದ್ಘಾಟನೆಯನ್ನು ಬೋಳ ಸದಾಶಿವ ಶೆಟ್ಟಿ ಜಿಲ್ಲಾ ಅಧ್ಯಕ್ಷರು ಸಹಕಾರ ಭಾರತಿ ಉಡುಪಿ ಇವರು ನೆರವೇರಿಸಿಕೊಟ್ಟು.
ಸಹಕಾರ ಭಾರತಿ ಉದ್ದೇಶಗಳು, ಮಾತು ವಿಧ ವಿಧ ವಾದ ಉದ್ದೇಶಗೋಸ್ಕರ ಸಹಕಾರಿ ಸಂಘಗಳು ಕೆಲಸ ಮಾಡುತ್ತಾ ಸಮಾಜದ ಉನ್ನತಿಗೆ ಶ್ರಮಿಸುತಿವೆ . ಈ ದಿಸೆಯಲ್ಲಿ ಸಹಕಾರ ಭಾರತಿ ಸಂಘಟನಾತ್ಮಕವಾಗಿ ಕೆಲಸ ಮಾಡುದರ ಮೂಲಕ ಎಲ್ಲಾ ಸಹಕಾರಿ ಸಂಘಗಳಲ್ಲಿ ಸಹಕಾರ ಭಾರತಿ ಭಾಗವಹಿಸುವಂತಾಗಬೇಕು ಎಂದು ಹೇಳಿದರು .

ಮುಖ್ಯ ಅತಿಥಿಗಳಾದ ಮಂಜುನಾಥ್ ಪೂರ್ಣವಾದಿ ಕಾರ್ಯದರ್ಶಿ ಕರ್ನಾಟಕ ಇವರು ಮಾತನಾಡಿ, ಸಹಕಾರ ಭಾರತಿ.ಜಿಲ್ಲಾ ಸಮಾವೇಶವನ್ನು ಮಾಡುವ ಬಗ್ಗೆ ಎಲ್ಲಾ ಪ್ರಕೋಷ್ಟಗಳ ಪ್ರತಿನಿದಿಗಳು ಹಾಗೂ ತಾಲೂಕಿನಲ್ಲಿ ಸದಸ್ಯತ್ವ ಮಾಡುದರ ಮೂಲಕ ಸಂಘಟಿತರಾಗಬೇಕು ಎಂದರು.

ಮೋಹನ್ ಕುಂಬ್ಳೆಕರ್ ವಿಭಾಗ ಪ್ರಮುಖ್. ಮಂಗಳೂರು. ಇವರು ಮಾತನಾಡುತ್ತಾ. ಸಹಕಾರ ಭಾರತಿ. ಹೇಗೆ ಹುಟ್ಟಿತು..ಮತ್ತು ಲಕ್ಷ್ಮಣ್ ರಾವ್ ಇನಮ್ದರ್ ಅವರಿಗೆ ಸಹಕಾರ ಭಾರತಿ ಯ ಬಗ್ಗೆ ದೂರದ್ರಷ್ಟಿ ಹೇಗಿತ್ತು ಮತ್ತು.. ಪ್ರಧಾನಿ ಮೋದಿಯವರನ್ನು ಶಿಷ್ಯರಾಗಿಸಿಕೊಂಡು.. ಸಹಕಾರ ಭಾರತಿ ಇವತ್ತಿನ ರಾಷ್ಟೀಯ ಸಹಕಾರಿ ಸಚಿವ ಅಮಿತ್ ಷಾ, ಅವರ ಮೂಲಕ ಸಹಕಾರ ಭಾರತಿ ರಾಷ್ಟ್ರದಲ್ಲಿ ಅಮೂಲಾಘ್ರ ಬದಲಾವಣೆಯನ್ನು ಕಾಣುತ್ತಿದೆ ಎಂದರು.

ವೇದಿಕೆಯಲ್ಲಿ ಸಾಹಿತಿ. ಹಾಗೂ ಸಹಕಾರಿ ಧುರೀಣರಾದ. ಕೆ. ಪುಂಡಲೀಕ್ ನಾಯಕ್ ಅವರನ್ನು ಸನ್ಮಾನಿಸಲಾಯಿತು..

ಅಶೋಕ ವಿ ಆಚಾರ್ಯ ಅಧ್ಯಕ್ಷರು ಸಹಕಾರ ಭಾರತಿ ಬೈಂದೂರು. ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಬೈಂದೂರಿನಲ್ಲಿ ಸಂಘಟನೆಯನ್ನು ಗಟ್ಟಿಗೊಳಿಸುವಲ್ಲಿ. ಎಲ್ಲರ ಸಹಕಾರವನ್ನು ಕೋರುತ್ತಾ, ಎಲ್ಲಾ ಕಾರ್ಯಕರ್ತರು ಸದಸ್ಯತ್ವ ವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರು ಸೇರುವಂತೆ ನೋಡಿಕೊಳ್ಳೋಣ ಎಂದರು.

ಸಭೆಯಲ್ಲಿ ವಿದ್ಯಾ ಪೈ ಜಿಲ್ಲಾ ಮಹಿಳಾ ಪ್ರಕೋಷ್ಟದ ಪ್ರಮುಖರು, ಪ್ರಸಾದ್ ಶೆಟ್ಟಿ. ಜಿಲ್ಲಾ ಫಾಕ್ಸ್ ಪ್ರಕೋಷ್ಟದ ಪ್ರಮುಖರು , ಮಂಜು ದೇವಾಡಿಗ ಬಿಜೂರ್, ವೆಂಕಟೇಶ್ ಹೆಬ್ಬಾರ್, ನಾಯ್ಕನ ಕಟ್ಟೆ, ಪ್ರಕೋಸ್ಟ್ ಪ್ರಮುಖರು ಹಾಗೂ ದೀಪಕ್ ಕುಮಾರ್ ಶೆಟ್ಟಿ ಬಿ. ಜೆ. ಪಿ ಮಂಡಲ ಅಧ್ಯಕ್ಷರು. ಪ್ರಮುಖರು ಉಪಸ್ಥಿತರಿದ್ದರು.

ಆನಂದ್ ಖಾರ್ವಿ ತಾಲ್ಲೂಕು ಉಪಾಧ್ಯಕ್ಸರು ಸ್ವಾಗತಿಸಿದರು, ರಮೇಶ್ ಪೈ. ತಾಲ್ಲೂಕು ಉಪಾಧ್ಯಕ್ಸರು ಧನ್ಯವಾದ ಸಮರ್ಪಿಸಿದರು, ಉಮೇಶ್ ಬಿಜೂರ್ ಕಾರ್ಯದರ್ಶಿ ನಿರೂಪಣೆ ಮಾಡಿದರು.

Related Posts

ಮಂಗಳೂರು: ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ – ಕಾರ್ಯಾಲಯ ಉದ್ಘಾಟನೆ
ಕರಾವಳಿ

ಮಂಗಳೂರು: ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ – ಕಾರ್ಯಾಲಯ ಉದ್ಘಾಟನೆ

September 23, 2023
19
ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಜ್ವರಕ್ಕೆ ಶಿಲೀಂಧ್ರಪೂರಿತ ಮಾತ್ರೆಗಳ ವಿತರಣೆ
ಕರಾವಳಿ

ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಜ್ವರಕ್ಕೆ ಶಿಲೀಂಧ್ರಪೂರಿತ ಮಾತ್ರೆಗಳ ವಿತರಣೆ

September 22, 2023
45

Recent News

ಕಬಡ್ಡಿ ಆಟಗಾರನ ಬರ್ಬರ ಹತ್ಯೆ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆ ಮುಂದೆ ಬೀಸಾಡಿದ ದುಷ್ಕರ್ಮಿಗಳು..!

ಕಬಡ್ಡಿ ಆಟಗಾರನ ಬರ್ಬರ ಹತ್ಯೆ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆ ಮುಂದೆ ಬೀಸಾಡಿದ ದುಷ್ಕರ್ಮಿಗಳು..!

September 24, 2023
98
ಮಂಗಳೂರು: ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ – ಕಾರ್ಯಾಲಯ ಉದ್ಘಾಟನೆ

ಮಂಗಳೂರು: ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ – ಕಾರ್ಯಾಲಯ ಉದ್ಘಾಟನೆ

September 23, 2023
19
Coastal Times Kannada

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಬಡ್ಡಿ ಆಟಗಾರನ ಬರ್ಬರ ಹತ್ಯೆ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆ ಮುಂದೆ ಬೀಸಾಡಿದ ದುಷ್ಕರ್ಮಿಗಳು..!

ಕಬಡ್ಡಿ ಆಟಗಾರನ ಬರ್ಬರ ಹತ್ಯೆ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆ ಮುಂದೆ ಬೀಸಾಡಿದ ದುಷ್ಕರ್ಮಿಗಳು..!

September 24, 2023
ಮಂಗಳೂರು: ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ – ಕಾರ್ಯಾಲಯ ಉದ್ಘಾಟನೆ

ಮಂಗಳೂರು: ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ – ಕಾರ್ಯಾಲಯ ಉದ್ಘಾಟನೆ

September 23, 2023
ಕೂಲಿ ನಂ.1 ಕೆಂಪು ಶರ್ಟ್ ಸೂಟ್‌ಕೇಸ್ ಹೊತ್ತು ಕೂಲಿಗಳ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ

ಕೂಲಿ ನಂ.1 ಕೆಂಪು ಶರ್ಟ್ ಸೂಟ್‌ಕೇಸ್ ಹೊತ್ತು ಕೂಲಿಗಳ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ

September 23, 2023
  • About
  • Advertise
  • Privacy & Policy
  • Contact

Copyright ©2023. All Rights Reserved. Coastaltimeskannada.com | Design and Developed By Bluechip Infosystem

No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2023. All Rights Reserved. Coastaltimeskannada.com | Design and Developed By Bluechip Infosystem

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In