ಮಂಗಳೂರು : ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯವು ನಡೆಸಿದ 2021ನೆ ಸಾಲಿನ ಪರೀಕ್ಷೆಯಲ್ಲಿ ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನ 5ನೆ ವರ್ಷದ ಬಿಎ ಎಲ್ಎಲ್ಬಿ ವಿದ್ಯಾರ್ಥಿ ಸುಹಾನಾ ಸಫರ್ (ಕನ್ನಡ ಮಾಧ್ಯಮ) 2ನೆ ರ್ಯಾಂಕ್ ಪಡೆದಿದ್ದಾರೆ.
ಇವರು ಉಳ್ಳಾಲ ಕೋಡಿಯ ಹನೀಫ್-ರುಕಿಯಾ ದಂಪತಿಯ ಪುತ್ರಿ
ಮಂಗಳೂರು : ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯವು ನಡೆಸಿದ 2021ನೆ ಸಾಲಿನ ಪರೀಕ್ಷೆಯಲ್ಲಿ ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನ 5ನೆ ವರ್ಷದ ಬಿಎ ಎಲ್ಎಲ್ಬಿ ವಿದ್ಯಾರ್ಥಿ ಸುಹಾನಾ ಸಫರ್ (ಕನ್ನಡ ಮಾಧ್ಯಮ) 2ನೆ ರ್ಯಾಂಕ್ ಪಡೆದಿದ್ದಾರೆ.
ಇವರು ಉಳ್ಳಾಲ ಕೋಡಿಯ ಹನೀಫ್-ರುಕಿಯಾ ದಂಪತಿಯ ಪುತ್ರಿ
Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com
Discussion about this post